ಮಂಜೇಶ್ವರ ಮಂಡಲ ಕಾಂಗ್ರೆಸ್ಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧೀ ೧೯ನೇ ಪುಣ್ಯತಿಥಿಯನ್ನು ದಿನಾಂಕ ೨೧-೦೫-೨೦೧೦ ರಂದು ಆಚರಿಸಲಾಯಿತು. ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಬಿ.ಎಂ.ಎ.ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾರ್ಯದರ್ಶಿಗಳಾದ ಸತ್ಯನ್ .ಸಿ.ಉಪ್ಪಳ , ಹರ್ಷಾದ್ ವರ್ಕಾಡಿ, ನೇತಾರರಾದ ಇಬ್ರಾಹಿಮ್ ಐ ಆರ್ ಡಿ ಪಿ, ಗುರುವಪ್ಪ, ನಾಗೇಶ, ಯೋಗೇಶ, ಕಾಯಿನ್ಚಿ ಹಾಜಿ ಅರಿಮಲೆ, ಮೊಹಮ್ಮದ್ ಸೀಗಂದಡಿ ,ಮುಂತಾದವರು ಉಪಸ್ತಿತರಿದ್ದರು.
5.21.2010
ರಾಜೀವ್ ಗಾಂಧೀ ಪುಣ್ಯ ತಿಥಿ
ಮಂಜೇಶ್ವರ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ೧೯ನೇ ಪುಣ್ಯ ತಿಥಿಯನ್ನು ಆಚರಿಸಲಾಯಿತು.ಮೀಂಜ ಮಂಡಲ ಕಾಂಗ್ರೆಸ್ಸ್ ಸಮಿತಿ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಡಲಾಧ್ಯಕ್ಷ ಕೆ.ಸತ್ಯನಾರಾಯಣ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು.ಬ್ಲಾಕ್ ಕಾಂಗ್ರೆಸ್ಸ್ ಕಾರ್ಯದರ್ಶಿ ಹರ್ಷಾದ್ ವರ್ಕಾಡಿ ಮುಖ್ಯ ಪ್ರಭಾಷನೆಗೈದರು.ನೇತಾರರಾದ ಜಿ.ರಾಮ್ ಭಟ್ , ಹಮೀದ್ ಎಂ, ಮೂಸಾ ಡಿ.ಕೆ, ಇಬ್ರಾಹಿಮ್, ಸೀತಾರಾಮ ಬೇರಿಕೆ, ಮೊಹಮ್ಮೆದ್ ಡಿ.ಎಸ್, ಇಬ್ರಾಹಿ ಎ, ವಿನ್ಸೆಂಟ್ ಮೊಂತೆರೋ, ಉಮ್ಮರ್.ಡಿ.ಕೆ, ಭಾಸ್ಕರ. ಕೆ, ಕಾಸಿಂ, ಶಾಫಿ ತಲೆಕಳ, ಮುಂತಾದವರು ಉಪಸ್ತಿತರಿದ್ದರು....
Subscribe to:
Posts (Atom)